Relevance of Yoga during Covid-19 and Yogic practices for musician – Live program

‘ರಂಜನಿ ಮೆಮೋರಿಯಲ್ ಟ್ರಸ್ಟ್, ಉಡುಪಿ’ ಇತ್ತೀಚೆಗೆ ಗೂಗಲ್ ಮೀಟ್ ಸಾಮಾಜಿಕ ತಾಣದಲ್ಲಿ ಬಹಳ ಅಪರೂಪದ ಕಾರ್ಯಕ್ರಮವೊಂದನ್ನು ಆಯೋಜಿಸಿತ್ತು. ಮಂಗಳೂರಿನ ‘ಯೋಗಚೇತನಾ’ ಸಂಸ್ಥೆಯ ಸ್ಥಾಪಕರೂ, ಅಧ್ಯಕ್ಷರೂ ಆದ ಶ್ರೀಮತಿ ಚೇತನ ಬಡೆಕರ್ ಅವರು ಈ ಕಾರ್ಯಕ್ರಮವನ್ನು ನಡೆಸಿ ಕೊಟ್ಟರು. ‘Relevance of Yoga during Covid-19 and Yogic practices for musician’ ಎಂಬ ಹೆಸರಿನ ಈ ಕಾರ್ಯಕ್ರಮದಲ್ಲಿ ಚೇತನಾ ಅವರು ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಯೋಗಾಭ್ಯಾಸದ ಪಾತ್ರದ ಬಗ್ಗೆ ಹೇಳಿ, ಕೋವಿಡ್‍ನ ಈ ಸವಾಲಿನ ಸಂದರ್ಭದಲ್ಲಿ ನಮ್ಮನ್ನು ನಾವು Read More

Guruvandana to Pt. Ravi Kiran Manipal

On the eve of Pt.Narayan Panditji’s 91st birthday, Ranjani Memorial Trust had organised ‘Guruvandana’ felicitation to Pt.Ravikiran Manipal on 20th of June at Lathangi. Here is a short review of the program along with few photos ಪಂ.ರವಿಕಿರಣ್ ಮಣಿಪಾಲ್ ಅವರಿಗೆ ‘ಗುರುವಂದನ’ ಹಿರಿಯ ವಯೋಲಿನ್ ವಾದಕ, ಶ್ರೇಷ್ಠ ವಾಗ್ಗೇಯಕಾರರಾದ ಪಂ.ನಾರಾಯಣ ಪಂಡಿತರ 91ನೆಯ ಜನ್ಮದಿನದ ನಿಮಿತ್ತ ಒಂದು ದಿನದ ಸಂಗೀತ ಕಾರ್ಯಕ್ರಮ, ಅವರು Read More

RMT celebrates The Hindustani doyen, violinist and composer Sri Narayana Panditji’s 91st birthday. Date: 20th June 2020.

RMT celebrates The Hindustani doyen, violinist and composer Sri Narayana Panditji’s 91st birthday. Date: 20th June 2020. Place: Lathangi ,Hayagreeva Nagar 1st Rd, Udupi- 576102 Time: 4.30.pm – 5.30pm Due to Covid19 restrictions, only RMT committee members only are invited, if only they are fit, health wise. Program: 1. Guru Vandana to Sri Ravikiran, Manipal by Shrimathi Read More

Namma Pritya Panditajja

– ವಸಂತಲಕ್ಷ್ಮೀ ಹೆಬ್ಬಾರ್ 2006ರಲ್ಲಿ ಇರಬೇಕು. ಶಾರದಾ ಭಟ್ ನಾರಾಯಣ ಪಂಡಿತರನ್ನು ಉಡುಪಿಗೆ ಕರಕೊಂಡು ಬಂದದ್ದು. ನಮ್ಮಲ್ಲಿ ರಂಜನಿಯನ್ನು ಕಂಡಾಗ ಅವಳ ಸ್ವರವನ್ನು ಕೇಳಿ ಒಂದು ರೀತಿಯ ಪುರಾತನ ನಂಟನ್ನು ಮತ್ತೆ ಪಡೆದಂತೆ ವರ್ತಿಸುತ್ತಿದ್ದರು. ರಂಜನಿ ಹಿಂದುಸ್ಥಾನೀ ಕಲಿಯಲೇ ಬೇಕು ಎಂದು ಬಯಸಿದರೆ “ಛೇ ಛೇ ನಿನಗೆ ಏನು ಸಂಗೀತ ಕಲಿಸಿಕೊಡಲಿ? ನಾನೂ ನೀನೂ ಜೊತೆಯಾಗಿ ಹಾಡೋ” ಎನ್ನುವ ಭಾವನೆ ಹೊಂದಿದ್ದರು. ನನ್ನದು ನಿನ್ನದು 500 ವರ್ಷಹಳೆಯ ನಂಟು! ಎನ್ನುತ್ತಿದ್ದರು. ನಮ್ಮ ಕುಟುಂಬದ ಸಂಗೀತದ ನೆಚ್ಚುವಿಕೆಯನ್ನು ಕಂಡು Read More

‘ಗುರೂಜೀ, ಜಹಾ ಬೈಠೂ ವಹಾ ಛಾಯಾಜಿ…..’

ಶ್ರೀಮತಿದೇವಿ, ಮೈಸೂರು (ಈ ಲೇಖನಕ್ಕೆ ಕೊಟ್ಟಿರುವ ಶೀರ್ಷಿಕೆ, ಪಂ. ಕುಮಾರ ಗಂಧರ್ವರು ಹಾಡಿ ಪ್ರಸಿದ್ಧಗೊಳಿಸಿದ ದೇವನಾಥರ ನಿರ್ಗುಣಿ ಭಜನ್‍ನ ಸಾಲು. ಇಲ್ಲಿ ಶಿಷ್ಯನೊಬ್ಬನು, ತಾನು ಹೋದಲ್ಲೆಲ್ಲಾ ಗುರುವಿನ ನೆರಳು ಬಿಡದೆ ಹಿಂಬಾಲಿಸುತ್ತಿದ್ದೆ ಎಂಬುದನ್ನು ಕೃತಜ್ಞತೆಯಿಂದ ಹೇಳುತ್ತಿದ್ದಾನೆ.) ನಾನು ನಾರಾಯಣ ಪಂಡಿತರನ್ನು ಗುರುವಾಗಿ ಪಡೆದ ರೀತಿ, ಆ ಸನ್ನಿವೇಶಗಳೆಲ್ಲಾ ತುಂಬಾ ನಾಟಕೀಯವಾದದ್ದು. 2004ರಲ್ಲಿ ಪಿಯುಸಿ ಮುಗಿಸಿ, ಕಾರ್ಕಳದಿಂದ ಸಂಗೀತ ಕಲಿಕೆಯ ಸಲುವಾಗಿ ಧಾರವಾಡಕ್ಕೆ ಹೋದ ನಾನು ಅಲ್ಲಿ ಜೆ ಎಸ್ ಎಸ್ ಕಾಲೇಜಿನಲ್ಲಿ ಬಿ ಎ ಸೇರಿ, ಪಂ. Read More