On 1st August, V. Aravinda Hebbar came live on Facebook to discuss about the topic : ” Carnatic music road travelled – Contribution of Devadasis to the Carnatic music” On 2nd August, A chit-chat with Kum Samanvi and Kum Medha Bhat – PUC toppers of Udupi district On 8th August, Aravinda Hebbar came live on Read More
July month Facebook Live programs
On 4th & 5th July, V. Aravinda Hebbar came live on Facebook to discuss about the music practices in Carnatic Music. On 11th July, V. Aravinda Hebbar came live on Facebook to discuss about the music practices in Carnatic Music. And on 12th, V Aravinda Hebbar spoke again about veteran musicians who built Carnatic music.
Bandishes Project
Nadapiya – Narayana Pandiji Bandishes
Relevance of Yoga during Covid-19 and Yogic practices for musician – Live program
‘ರಂಜನಿ ಮೆಮೋರಿಯಲ್ ಟ್ರಸ್ಟ್, ಉಡುಪಿ’ ಇತ್ತೀಚೆಗೆ ಗೂಗಲ್ ಮೀಟ್ ಸಾಮಾಜಿಕ ತಾಣದಲ್ಲಿ ಬಹಳ ಅಪರೂಪದ ಕಾರ್ಯಕ್ರಮವೊಂದನ್ನು ಆಯೋಜಿಸಿತ್ತು. ಮಂಗಳೂರಿನ ‘ಯೋಗಚೇತನಾ’ ಸಂಸ್ಥೆಯ ಸ್ಥಾಪಕರೂ, ಅಧ್ಯಕ್ಷರೂ ಆದ ಶ್ರೀಮತಿ ಚೇತನ ಬಡೆಕರ್ ಅವರು ಈ ಕಾರ್ಯಕ್ರಮವನ್ನು ನಡೆಸಿ ಕೊಟ್ಟರು. ‘Relevance of Yoga during Covid-19 and Yogic practices for musician’ ಎಂಬ ಹೆಸರಿನ ಈ ಕಾರ್ಯಕ್ರಮದಲ್ಲಿ ಚೇತನಾ ಅವರು ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಯೋಗಾಭ್ಯಾಸದ ಪಾತ್ರದ ಬಗ್ಗೆ ಹೇಳಿ, ಕೋವಿಡ್ನ ಈ ಸವಾಲಿನ ಸಂದರ್ಭದಲ್ಲಿ ನಮ್ಮನ್ನು ನಾವು Read More
Guruvandana to Pt. Ravi Kiran Manipal
On the eve of Pt.Narayan Panditji’s 91st birthday, Ranjani Memorial Trust had organised ‘Guruvandana’ felicitation to Pt.Ravikiran Manipal on 20th of June at Lathangi. Here is a short review of the program along with few photos ಪಂ.ರವಿಕಿರಣ್ ಮಣಿಪಾಲ್ ಅವರಿಗೆ ‘ಗುರುವಂದನ’ ಹಿರಿಯ ವಯೋಲಿನ್ ವಾದಕ, ಶ್ರೇಷ್ಠ ವಾಗ್ಗೇಯಕಾರರಾದ ಪಂ.ನಾರಾಯಣ ಪಂಡಿತರ 91ನೆಯ ಜನ್ಮದಿನದ ನಿಮಿತ್ತ ಒಂದು ದಿನದ ಸಂಗೀತ ಕಾರ್ಯಕ್ರಮ, ಅವರು Read More
ಶಾಸ್ತ್ರೀಯ ಸಂಗೀತವನ್ನು ನಾವು ಯಾರಿಗಾಗಿ ಹಾಡಬೇಕು?
ಹಿಂದೆ, ತೋಡಿ ಸೀತಾರಾಮಯ್ಯ ಎಂಬವರೊಬ್ಬರು ಒಂದು ವಾರ ತೋಡಿ ರಾಗ ಹಾಡಿದ್ದರಂತೆ. ಅವರು ತಮ್ಮ ಅಂತರಂಗದಲ್ಲಿದ್ದ ತೋಡಿಯನ್ನು ಮೊಗೆದು ಮೊಗೆದು ತೋಡಿಕೊಂಡಿದ್ದರಂತೆ. ಹಿಂದಿನ ಸಂಗೀತಗಾರರು ತಮ್ಮ ಮನೆಯಲ್ಲೋ, ಜಮೀನ್ದಾರನ ಮನೆಯಲ್ಲೋ ತಮಗೆ ಬೇಕಾದ ಹಾಗೆ ಮನಬಿಚ್ಚಿ ಹಾಡುತ್ತಿದ್ದರಂತೆ. ದಿನಕ್ಕೆ ಇಂತಿಷ್ಟು ಹೊತ್ತು ಎಂದಿಲ್ಲ. ಲಹರಿ ಹಿಡಿದಂತೆ ಆ ದಿನದ ರಾಗ. ಮುಗಿಯದೇ ಹೋದರೆ ಮರುದಿನ ಸಂಧ್ಯಾವಂದನೆಯ ಬಳಿಕ ಮತ್ತೆ ಮುಂದುವರಿಕೆ. ಜಮೀನ್ದಾರನಿಂದ ಬೇಕಾದಷ್ಟು ಸಂಭಾವನೆ, ಖಿಲ್ಲತ್ತು, ಕಡಗ, ಪುರಸ್ಕಾರ, ಆ ಸಂಗೀತಗಾರನಿಗೆ ಇದರಿಂದ ಸಂದದ್ದು ಇದೆ. “ಶ್ರುತಿ Read More
PROGRAM 2019
06-09-2019 ಐಶ್ವರ್ಯ ವಿದ್ಯಾ ರಘುನಾಥ್ – ವೈಭವ್ ರಮಣಿ – ಬಿ ಎಸ್ ಪ್ರಶಾಂತ್ 1. ತೋಡಿ – ಏರಾನಾಪೈ – ಆದಿ 2. ಶ್ರೀರಂಜನಿ – ಭುವಿನಿದಾಸುಡನೆ (ತ್ಯಾ.) – ಆದಿ 3. ಲಲಿತ – ಹಿರಣ್ಮಯೀಂ (ದೀ.)- ರೂಪಕ 4. ಯದುಕುಲಕಾಂಬೋಧಿ – ಸ್ವಾಮಿಮುಖ್ಯಪ್ರಾಣ (ಪು.ದಾ.) – ಆದಿ 5. ಕೀರವಾಣಿ – ಕಲಿಗಿಯುಂಟೇ (ತ್ಯಾ.) – ಆದಿ 6. ರಾಗಮಾಲಿಕೆ – ದೇವಕಿನಂದನ – ಆದಿ 7. ಯಮನ್ ಕಲ್ಯಾಣಿ – ಕೃಷ್ಣಾ Read More
ಒಂದು ಊರು ಒಳ್ಳೆಯದಾಗಬೇಕಾದರೆ…
ಒಂದು ಊರು ಒಳ್ಳೆಯದಾಗಬೇಕಾದರೆ ಆ ಊರಿನಲ್ಲಿ ಒಳ್ಳೆಯವರು ಹೆಚ್ಚಿನ ಸಂಖ್ಯೆಯಲ್ಲಿರಬೇಕು ಎಂದು ನಾವು ಅಂದುಕೊಳ್ಳುತ್ತೇವೆ. ಇದಕ್ಕೆ ಸಾಕ್ಷಿಯಾಗಿ ರಾಮಾಯಣದ ರಾಮರಾಜ್ಯದ ಕಲ್ಪನೆ ನಮ್ಮ ಮುಂದೆ ಬರುತ್ತದೆ. ರಾಮರಾಜ್ಯದಲ್ಲಿ ಎಲ್ಲರೂ ಒಳ್ಳೆಯವರೇ ಆದರೆ ರಾಮನಿಗೆ ರಾಮನ ಆಡಳಿತ ಅದೆಷ್ಟು ಸುಲಭ? ಹೀಗಿದ್ದರೆ ರಾಮನ ಅವಶ್ಯಕತೆಯಿದೆಯೇ? ಎಲ್ಲರೂ ಸುಖಪಟ್ಟುಕೊಂಡು ಸಾರ್ಥಕತೆಯನ್ನು ಕಂಡುಕೊಳ್ಳುವುದಾದರೆ ಆಡಳಿತವನ್ನು ಮಾಡುವುದಕ್ಕಾದರೂ ಏನಿದೆ? ಒಂದು ಊರು ಕೆಟ್ಟಿದೆ ಎನ್ನಬೇಕಾದರೆ ಅಲ್ಲಿ ಕೆಟ್ಟವರ ಸಂಖ್ಯೆ ಹೆಚ್ಚಿದೆ ಎಂದು ಅರ್ಥವೇ? ಇರಲಾರದು. ನನಗೆ ಅನಿಸುವಂತೆ ಒಂದು ಊರು ಕೆಟ್ಟದಾಗುವುದಕ್ಕೆ ‘ಒಳ್ಳೆಯವರೇ’ Read More
ಈಗ ‘ಚಿಂತಿಸ್ತುನ್ನಾಡೆ ಯಮುಡು’?
January 2015 (Published in Ragadhanashree under “Namma Maatu”) 2015 ಕ್ಕೆ ಕಾಲಿಟ್ಟಿದ್ದೇವೆ. ಸಂಗೀತ ಲೋಕದಿಂದ ಇಂದು ನಾವು ಆರ್. ಕೆ. ಶ್ರೀಕಂಠನ್( 1920- 2014), ಮೆಂಡೊಲಿನ್ ಶ್ರೀನಿವಾಸ್( 1969- 2014), ನೇದುನುರಿ(1927- 2014), ಹಿರಿಯ ಸಂಗೀತ ವಿಮರ್ಶಕ ಎಸ್ವಿಕೆ ಎಂದೇ ಖ್ಯಾತರಾದ ಎಸ್.ವಿ.ಕೃಷ್ಣಮೂರ್ತಿ( 1925- 2014) ಇವರನ್ನು ಕಳಕೊಂಡಿದ್ದೇವೆ. ಸಾಂಪ್ರದಾಯಿಕ ಸಂಗೀತವನ್ನು ಕೇಳಲು ಇನ್ನು ಮೇಲೆ ಅವರುಗಳ ಸಿಡಿ ಯೇ ನಮಗೆ ಆಧಾರ. ಸಂಗೀತ ಪ್ರಪಂಚಕ್ಕೆ ಇವರು ನೀಡಿದ ಕೊಡುಗೆ ಅಪಾರ. ವಯೋ ವೃದ್ಧರಾಗಿ Read More