ರಂಜನಿ ಮೆಮೊರಿಯಲ್ ಕಛೇರಿಗಳು – 2017

“ರಂಜನಿ ಒಬ್ಬಾಕೆ ಅಸಾಮಾನ್ಯ ಪ್ರತಿಭೆ. ಆಕೆಯ ಸಂಗೀತ ಏಕೆ ಅನ್ಯಾದೃಶವಾದುದು ಎಂದರೆ ಕರ್ನಾಟಕ ಸಂಗೀತದ ವ್ಯಾಕರಣವನ್ನೂ ಸುಂದರತೆಯನ್ನೂ (ಏಸ್ತೆಟಿಕ್ಸ್) ಜತೆಜತೆಯಾಗಿ ಸರಿದೂಗಿಸಿಕೊಂಡು ಸೌಖ್ಯತೆಯನ್ನು ಮೆರೆದುದಕ್ಕಾಗಿ. ಅಲ್ಲಿ ವ್ಯಾಕರಣ ಶುದ್ಧತೆಯೂ ಇದೆ, ಕಣಕ್ಕು ಲೆಕ್ಕಾಚಾರಗಳೂ ಇವೆ, ಆದರೆ ಅವು ಯಾವುವೂ ರಾಗ, ಭಾವ, ತಾಳ, ಲಯಗಳಿಗೆ ಧಕ್ಕೆ ತರುವವುಗಳಲ್ಲ. ಇದನ್ನು ಈಗಿನ ಎಲ್ಲಾ ಕಲಾಕಾರರೂ ಅನುಕರಿಸಬೇಕಾಗಿದೆ. ಈ ದೃಷ್ಟಿಯಲ್ಲಿ ನಮ್ಮ ಜಿಲ್ಲೆ ರಂಜನಿಯ ಸಂಗೀತದಿಂದ ತುಂಬಾ ಪ್ರಭಾವಕ್ಕೊಳಗಾಗಿದೆ ಎನ್ನುವುದು ಸತ್ಯ” – ಎಂದು ಮನತುಂಬಿ ಮನದಾಳದ ಅಭಿಪ್ರಾಯವನ್ನು ಮುಂದಿಟ್ಟವರು Read More